ದಾನ ಬೇಡ.,ಸಾಲ - TopicsExpress



          

ದಾನ ಬೇಡ.,ಸಾಲ ಕೊಡಿ ಪ್ರತಿದಿನವೂ ಶಾಲೆಯಿಂದ ಮನೆಗೆ ಕರೆದೊಯ್ಯಲು ಕಾಯ್ದು ಇಬ್ಬರು ಮಕ್ಕಳ ಭವಿಷ್ಯ ರೂಪಿಸಿದ ತಾಯಿಯನ್ನು ಇಂದುಜೀವಂತವಾಗಿ ಮನೆಗೆ ಕರೆದೊಯ್ಯಲು ಹಗಲು ರಾತ್ರಿ ಆಸ್ಪತ್ರೆಯ ಮುಂದೆ ಕಾಯುತ್ತಿದ್ದಾನೆ ಈ ಮಗ., ಭರತ್ ಕಶ್ಯಪ ಗಂಡನ ಸಾವಿನ ನಂತರschool teacher ಕೆಲಸ ಮಾಡಿ , ಭರತ ಹಾಗೂ ಬಿಲ್ವಶ್ರೀಗೆ ಕೊಟ್ಟ ಆಸ್ತಿ ವಿದ್ಯೆ ಹಾಗೂ ಸ್ವಾಭಿಮಾನ ಇಂದು ಭರತ MINDTREEE ಯಲ್ಲಿ ಕೈತುಂಬಾ ದುಡಿಯುವ software engineer. ಆದರೆ ವಿಧಿಯಾಟ ಬಲ್ಲವರಾರು!!! 2ವರ್ಷಗಳ ಹಿಂದೆ open heart surgery ಗೇ ಸ್ವಾಭಿಮಾನಿ ಭರತ ಬರುವ loanಗಳನ್ನೆಲ್ಲಾ ತೆಗೆದುಕೊಂಡಿದ್ದಾನೆ. ಈಗ kidney failure ಆಗಿ ಒಂದು kidney ತೆಗೆಯಲಾಗಿದೆ. ಆಸ್ಪತ್ರೆಯ ಖರ್ಚು ಗಗನಕ್ಕೇರುತ್ತಿದೆ..(10laks til now) ಭರತನಿಗೆ ದಾನ ಬೇಡ. ಅವನಿಗೆ ಸಾಲ ಕೊಡಿ...ದುಡಿದು ಹಿಂತಿರುಗಿಸುತ್ತಾನೆ.. ನಿಮ್ಮ. ಹಣವೂ ಹಿಂತಿರುಗುತ್ತದೆ,ಜೊತೆಗೆ ಜೀವ ಉಳಿಸಿದ ಪುಣ್ಯದ ಬಡ್ಡಿಯೂ ಸಿಗುತ್ತದೆ... ಕೊಡುವುದು ಬಿಡುವುದು ನಿಮ್ಮಿಷ್ಟ ಆದರೆ ಎಲ್ಲರೂ ಎರಡು ಕ್ಷಣ ಆ ಜೀವಕ್ಕಾಗಿ ಪ್ರಾರ್ಥಿಸಿ.,ಅವರಿಗೆ ಒಳ್ಳೆಯದಾಗಲಿ. Bharath kashyap is a team lead at MINDTREE.,who is strugglig hard to get back his mother who gave him and his sister every minute of her life..he doesnt need CHARITY.. plss come forward and lend him money...we guarantee repaymnt(RTGS shall b a proof) Bharath kashyap 9620478640
Posted on: Fri, 06 Jun 2014 03:56:49 +0000

Trending Topics



Recently Viewed Topics




© 2015