ನೆನ್ನೆ ಮೈಸೂರಿನಲ್ಲಿ ನಡೆದ - TopicsExpress



          

ನೆನ್ನೆ ಮೈಸೂರಿನಲ್ಲಿ ನಡೆದ ಭೀಕರ ಘಟನೆ. ಇದಕ್ಕೆ ಏನಂತ ಕರಿತೀರಿ!? ಆರೋಪಿಗಳ ಹೆಸರು ಇಸ್ಮಾಯಿಲ್, ಆಸೀಫ್ ಅಂತ ಯಾಕಿದೆ? ರಾಮ, ಕೃಷ್ಣ ಅಂತ ಯಾಕಿಲ್ಲ? ಪ್ರಾಣಕ್ಕಿಂತಾ ತನ್ನ ಶೀಲವೇ ಹೆಚ್ಚೆಂದು ಆತ್ಮಹತ್ಯೆ ಮಾಡಿಕೊಂಡ ಆ ಹುಡುಗಿಯ ಹೆಸರು ಮಂಜುಳಾ ಅಂತಲೇ ಯಾಕಿದೆ? ಫಾತೀಮ ಅಂತ ಯಾಕಿಲ್ಲ? ಹಿಂದೂ ಹೆಣ್ಣು ಮಕ್ಕಳು ಈ ನಾಯಿಗಳ ಕಣ್ಣಿಗೆ ವೇಶ್ಯೆಯರಂತೆ ಯಾಕೆ ಕಾಣುತ್ತಾರೆ? ಹಿಂದು ಹೆಣ್ಣು ಮಕ್ಕಳಿಗೆ ಲೈಂಗಿಕ ಕಿರುಕುಳ ಕೊಡುವಂತೆ ಇವರನ್ನು ಪ್ರಚೋದಿಸುತ್ತಿರುವವರು ಯಾರು? ಇವರ ಮತ ಇವರಿಗೆ ಹೇಳಿಕೊಟ್ಟ ಪಾಠ ಏನು? ಹಿಂದುಗಳು ಎಚ್ಚೆತ್ತುಕೊಳ್ಳುವುದು ಯಾವಾಗ? ಬುದ್ದಿಜೀವಿ ಶ್ವಾನಗಳ ಬೊಗಳುವಿಕೆ ಕೇವಲ ಭಯೋತ್ಪಾದಕರ ಪರವಾಗಿ ಮಾತ್ರವೇ? ಎಲ್ಲಿ ಹೋದರು ಮಹಿಳಾ ಪರ ಓರಾಟಗಾರ್ತಿಯರು? ಎಲ್ಲಿ ಹೋಯಿತು ಮಾನವ ಹಕ್ಕು ಆಯೋಗ? ಎಲ್ಲಿ ಹೋದರು ವ್ಯಾಲೆಂಟೈನ್ ಡೇಯ ಪ್ರಿಯತಮೆಯರು? ಯಾಕೆ ತೊಂದರೆಗೊಳಗಾದ ಹಿಂದು ಹೆಣ್ಣು ಮಕ್ಕಳು ನಿಮ್ಮ ಕಣ್ಣಿಗೆ ಹೆಣ್ಣಿನಂತೆ ಕಾಣುವುದಿಲ್ಲವೇ? ನಿಮ್ಮ ಕಣ್ಣಿಗೂ ಅವರು ಬ್ಯಾರಿಗಳ ತೃಷೆ ತಣಿಸುವ ಭೋಗವಸ್ತುವಿನಂತೆ ಕಾಣುತ್ತಾರೆಯೆ? ಲವ್ ಜಿಹಾದ್, ಸೆಕ್ಸ್ ಜಿಹಾದ್ ಎಲ್ಲಾ ಸುಳ್ಳು , ಇದು ಹಿಂದೂ ಪರ ನಾಯಕರ ಸೃಷ್ಟಿ ಎಂದು ಬೊಗಳುವ ಮಾನಗೆಟ್ಟ ಮೀಡಿಯಾಗಳೇ ಇದನ್ನು ನೋಡಿದ ಮೇಲೂ ನಿಮಗೆ ಆತ್ಮ ಸಾಕ್ಷಿ ಚುಚ್ಚುವುದಿಲ್ಲವೇ? ನನ್ನ ಮಗ ಡಾಕ್ಟರ್ ಇಂಜಿನಿಯರ್ ಆದ್ರೆ ಸಾಕು ಅಂತ ಫಾರಂ ಕೋಳಿ ಥರಾ ಸಾಕುತ್ತಿರುವ ಹಿಂದೂ ತಂದೆ ತಾಯಂದಿರೇ ನಿಮ್ಮ ನರಸತ್ತ ಮಗ ಇಂಜಿನಿಯರ್ ಆಗುವ ಹೊತ್ತಿಗೆ ನಿಮ್ಮ ಮುದ್ದಾದ ಮಗಳು ಲವ್ ಜಿಹಾದ್ ಗೆ ಬಲಿಯಾಗಿರುತ್ತಾಳೆ ಎಂಬ ಕಟು ಸತ್ಯದ ಅರಿವು ನಿಮಗೆ ಆಗುವುದು ಯಾವಾಗ? ಇಂಥಾ ಅತ್ಯಾಚಾರಿಗಳ ಪರವಾಗ ಕೆಲಸ ಮಾಡುವ ವೋಟ್ ಬ್ಯಾಂಕ್ ರಾಜಕಾರಣಿಗಳೇ ನಿಮ್ಮ ಮನೆಯಲ್ಲೂ ವಯಸ್ಸಿಗೆ ಬಂದಿರುವ ಹೆಣ್ಣು ಮಗಳಿಲ್ಲವೇ? ನೀವು ಸಾಕುತ್ತಿರುವ ಈ ಹಿಂದೂ ದ್ವೇಷಿ ನಾಯಿಗಳಿಗೆ ನಿಮ್ಮ ಮಗಳನ್ನು ಮಾತ್ರ ತಂಗಿಯಂತೆ ನೋಡಬೇಕೆಂಬ ಸಂಸ್ಕಾರವಿದೆ ಎಂದು ನಂಬುತ್ತೀರಾ? ಹ್ಹ ಹ್ಹ ಹ್ಹ. ನನಗೆ ಗೊತ್ತು. ಇವೆಲ್ಲಾ ಕೇಳಬಾರದ ಪ್ರಶ್ನೆಗಳು. ಯಾಕಂದ್ರೆ ಈ ದೇಶ ಜಾತ್ಯಾತೀತ ರಾಷ್ಟ್ರ. ಇಲ್ಲಿ 80% ಇರುವ ನಾಯಿ ಬಾಲ ಅಲ್ಲಾಡಿಸೋದಿಲ್ಲ. 20% ಇರುವ ಬಾಲವೇ ನಾಯಿಯಯನ್ನು ಅಲ್ಲಾಡಿಸುತ್ತದೆ. ಬೋಲೋ ಭಾರತ್ ಮಾತಾ ಕೀ.... ಜೈ ಅನ್ನಬೇಡಿ! ಯಾಕಂದ್ರೆ ಇದು ಜಾತ್ಯಾತೀತ ರಾಷ್ಟ್ರ! #ನಾಚಿಕೆಯಾಗಬೇಕು
Posted on: Sun, 07 Sep 2014 05:38:39 +0000

Trending Topics



Recently Viewed Topics




© 2015