ವಿ ವಿ ಐ ಪಿ ರವರ ಸಂಚಾರವಿರುವುದರಿಂದ ಮೇಖ್ರಿ ಸರ್ಕಲ್, ಸದಾಶಿವನಗರ ಸುತ್ತಮುತ್ತ, ಕಾವೇರಿ ಥೀಯೇಟರ್ ಜ್೦, ಯಶವಂತಪುರ ಜ್೦, ಬಳ್ಳಾರಿ ರಸ್ತೆ, ಹೆಬ್ಬಾಳ ವೃತ್ತ, ವಿಂಡ್ಸರ್ ಮ್ಯಾನರ್ ಜ್೦ ಸುತ್ತಮುತ್ತ ಸಂಜೆ ೦೬ ಗಂಟೆ ವರಗೆ ಸಂಚಾರ ದಟ್ಟಣೆ ಇರಲಿದ್ದು ಬದಲಿ ಮಾರ್ಗವನ್ನು ಬಳಸಲು ಕೋರಿದೆ.
Posted on: Tue, 25 Nov 2014 11:20:42 +0000
Trending Topics
Recently Viewed Topics
© 2015