ಸನ್ಮಾನ್ಯ ಶ್ರೀ ಡಿ. ಕೆ. - TopicsExpress



          

ಸನ್ಮಾನ್ಯ ಶ್ರೀ ಡಿ. ಕೆ. ಶಿವಕುಮಾರವರಿಗೆ ಯಾವುದೇ ಮಂತ್ರಿ ಸ್ಥಾನ ದೊರೆತ್ತಿಲ್ಲ. ಆದರೆ ಇದರ ಬಗ್ಗೆ ಒಕ್ಕಲಿಗರ ಯಾವ ಸಂಘಟನೆಗಳು ಇದುವರೆವಿಗೂ ಧ್ವನಿ ಎತ್ತದಿರುವುದ ಆಶ್ಚರ್ಯಕರವಾಗಿದೆ. ನಮ್ಮ ಜನಾಂಗದ ಸಂಘಟನೆ ದಾರಿ ತಪ್ಪುತ್ತಿವೆಯಾ? ಎಂಬ ಅನುಮಾನ ಮೂಡುತ್ತದೆ. ಬೇರೆ ಜನಾಂಗ ಒಗ್ಗಟ್ಟಿನ ಬಗ್ಗೆ ಮಾತನಾಡುವ ನಾವು ಒಂದು ಜನಾಂಗದ ನಾಯಕನಿಗೆ ಮಂತ್ರಿಸ್ಥಾನ ತಪ್ಪಿಸಿದರು ಎಂಬ ಕಾರಣಕ್ಕೆ ಆ ಜನಾಂಗದವರು ಸನ್ಮಾನ್ಯ ಶ್ರೀ ಹೆಚ್. ಡಿ. ದೇವೇಗೌಡರಿಗೆ ಇಡೀ ಕರ್ನಾಟಕದಲ್ಲಿ ಚಪ್ಪಲಿ ಹಾರ ಹಾಕಿದ್ದು ನೆನಪಿದಿಯಾ? ನಮ್ಮವರು ಎಂದಿಗೆ ಒಗ್ಗಟ್ಟಾಗುತ್ತೀರಾ? ಒಗ್ಗಟ್ಟಾಗುವುದು ನಿಮಗೆ ಇಷ್ಟವಿಲ್ಲವೇ?
Posted on: Mon, 08 Jul 2013 07:17:15 +0000

Trending Topics



Recently Viewed Topics




© 2015