ಸ್ಯಾಂಡಲ್ ವುಡ್ ನಿರ್ಮಾಪಕ - TopicsExpress



          

ಸ್ಯಾಂಡಲ್ ವುಡ್ ನಿರ್ಮಾಪಕ ಹಾಗೂ ಉದ್ಯಮಿ ಗೋವರ್ಧನ ಮೂರ್ತಿಯನ್ನು ಕಳೆದ ರಾತ್ರಿ ಪೊಲೀಸರು ಬಂಧಿಸಿದ್ದಾರೆ. ಅತ್ಯಾಚಾರ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ, ಗೋವರ್ಧನ ಮೂರ್ತಿಯನ್ನು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗ್ತಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಮಾದೇಶ ಚಿತ್ರವನ್ನ ಗೋವರ್ದನ್ ನಿರ್ಮಿಸಿದ್ರು. ಈ ಹಿಂದೆ 2008ರಲ್ಲಿ ಬಾಗಲೂರು ಬಳಿಯ ರೆಸಾರ್ಟ್ನಲ್ಲಿ ನಡೆದ ನಟ ವಿನೋದ್ ಕುಮಾರ್ ಶೂಟೌಟ್ ಪ್ರಕರಣದಲ್ಲೂ ಗೋವರ್ಧನ ಮೂರ್ತಿ ವಿರುದ್ಧ ಆರೋಪ ಕೇಳಿಬಂದಿತ್ತು. ಆದ್ರೆ, 2012ರಲ್ಲಿ ಈ ಶೂಟೌಟ್ ಪ್ರಕರಣದಿಂದ ಗೋವರ್ಧನ್ ಮೂರ್ತಿ ಆರೋಪ ಮುಕ್ತರಾಗಿದ್ದರು.
Posted on: Thu, 22 Jan 2015 07:37:48 +0000

Trending Topics



ht:30px;"> A Dead Sea Resort is looking for Food & Beverage Manager with the
Broaden your networking sphere and give back to your industry by

Recently Viewed Topics




© 2015